
ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕ್ಷಣಗಣನೆ ಶುರುವಾಗಿದ್ದು, ಬುಧವಾರ ರುದ್ರಾಭಿಷೇಕಕ್ಕೆ ಚಾಲನೆ ನೀಡಲಾಗಿದೆ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿರುವ ಕುಬೇರ್ ಟೀಲಾದಲ್ಲಿ ರುದ್ರಾಭಿಷೇಕ ಆರಂಭಗೊಂಡಿದ್ದು, ಶಿಲಾನ್ಯಾಸ ಕಾರ್ಯಕ್ರಮವನ್ನೂ ಶೀಘ್ರದಲ್ಲೇ ನೆರವೇರಿಸಲಾಗುವುದು ಎಂದು ಈ ಕುರಿತು ಮಹಾಂತ್ ನೃತ್ಯ ಗೋಪಾಲ್ದಾಸ್ ಅವರ ವಕ್ತಾರ ಮಹಾಂತ್ ಕಮಲ್ ನಯನ್ ದಾಸ್, ರುದ್ರಾಭಿಷೇಕ ಆರಂಭಗೊಂಡಿದ್ದು, ಶಿಲಾನ್ಯಾಸ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು .
Ayodhya: Mahant Kamal Nayan Das arrives at Kuber Tila in Ram Janmabhoomi premises, for 'rudrabhishek'. He is the spokesperson of Mahant Nritya Gopal Das, the President of the Shri Ram Janambhoomi Teerth Kshetra Trust. pic.twitter.com/9Mz8xk2GND
— ANI UP (@ANINewsUP) June 10, 2020