ಕರಾವಳಿ
Trending

ಪೈಪಿನಲ್ಲಿ ಹೆಬ್ಬಾವು ಮರಿ ಹಿಡಿದ ಉಡುಪಿಯ ಪೇಜಾವರ ಶ್ರೀ !

ಉಡುಪಿ:ಉಡುಪಿ  ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನೀಲಾವರ ಗೋಶಾಲೆಯ  ಪೇಜಾವರ ಮಠದಲ್ಲಿ  ಹೆಬ್ಬಾವಿನ ಮರಿಯನ್ನು , ಪೇಜಾವರ ಮಠದ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥರು ರಕ್ಷಣೆ ಮಾಡಿದರು . ಶ್ರೀಗಳು ಹಾವಿನ ಮರಿಯನ್ನು ಹಿಡಿದು ಸಣ್ಣದೊಂದು ಪೈಪ್ ನಲ್ಲಿ ಹಾಕಿ . ನಂತರ ಅದನ್ನು ಮಠದ ತೋಟಕ್ಕೆ ತಂದು ಬಿಟ್ಟಿದ್ದಾರೆ. ಮಠದೊಳಗಿನ ದನ ಕರುಗಳಿರುವ ಹಟ್ಟಿಯತ್ತ ಹೋಗಿತ್ತು. ಹಸುಗಳ ಕಾಲಿನಡಿ ಹಾವು ಸಿಲುಕಬಾರದೆಂದು ಸ್ವಾಮೀಜಿ ಹೆಬ್ಬಾವು ಮರಿ ರಕ್ಷಣೆ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!