
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಬಾಲಿವುಡ್ ನಲ್ಲಿ ತಾರತಮ್ಯದ ಪ್ರೆಶ್ನೆ ಬರುತಿದೆ ,ಈ ಬಗ್ಗೆ ನಟ ಪ್ರಕಾಶ್ ರೈ ಸಂತಾಪ ಸೂಚಿಸಿ, ತಾರತಮ್ಯದ ಬಗ್ಗೆ ಮಾತನಾಡಿದ್ದಾರೆ.
ಸುಶಾಂತ್ ನೆಪಟಿಸಂ ಬಗ್ಗೆ ಮಾತನಾಡಿರುವ ವಿಡಿಯೋ ಅಪ್ಲೋಡ್ ಮಾಡಿಕೊಂಡು ಟ್ವೀಟ್ ಮಾಡಿರುವ ಪ್ರಕಾಶ್ ರೈ, ನಾನು ನೆಪಟಿಸಂ (ತಾರತಮ್ಯ) ಅನುಭವಗಳನ್ನು ಎದುರಿಸಿ ಬಂದಿದ್ದೇನೆ ನಾನು ಬದುಕುಳಿದೆ. ನನ್ನ ಗಾಯಗಳು ಮನಸ್ಸಿಗಿಂತ ಆಳವಾಗಿವೆ. ಆದ್ರೆ ಈ ಮಗು ಸುಶಾಂತ್ ಸಿಂಗ್ ರಜಪೂತ್ ಗೆ ಇದನ್ನು ತಡೆದುಕೊಳ್ಳುವ ಶಕ್ತಿ ಇರಲಿಲ್ಲ. ನಾವು ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳಬೇಕು ನಾವು ನಿಜವಾಗಿಯೂ ಎದ್ದು ನಿಲ್ಲುತ್ತೇವೆ ಇಂತಹ ಕನಸುಗಳನ್ನುಕೊನೆಯಾಗೋದನ್ನ ತಡೆಯಬೇಕು ಎಂದು ಬರೆದುಕೊಂಡಿದ್ದಾರೆ.ಸುಶಾಂತ್ ನನ್ನು ಮಾನಸಿಕವಾಗು ಕುಗ್ಗಿಸಿ ಆತ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಲಾಯ್ತು. ಇದು ಸೂಸೈಡ್ ಅಲ್ಲ, ಪೂರ್ವ ನಿಯೋಜಿತ ಕೊಲೆ ಎಂದು ನಟ ಕಂಗನಾ ರಣಾವತ್ ಆರೋಪಿಸಿದ್ದರು.
#nepotism I have lived through this .. I have survived … my wounds are deeper than my flesh ..but this child #SushanthSinghRajput couldn’t.. will WE learn .. will WE really stand up and not let such dreams die .. #justasking pic.twitter.com/Q0ZInSBK6q
— Prakash Raj (@prakashraaj) June 15, 2020