ಕರಾವಳಿ

ಕಾಮಧೇನು ಗೋ ಸೇವಾ ಬಳಗ ಮತ್ತು ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ನಡೆದ “ಗೋವಿಗಾಗಿ ಮೇವು” ಅಭಿಯಾನ.

ಕಾಮಧೇನು ಗೋ ಸೇವಾ ಬಳಗ ಮತ್ತು  ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ನಡೆದ “ಗೋವಿಗಾಗಿ ಮೇವು” ಅಭಿಯಾನದಲ್ಲಿ ಜೆಸಿಐ ಕೋಟ ಬ್ರಿಗೇಡಿಯರ್ ನೇತೃತ್ವದಲ್ಲಿ ಕಲಾಚಿಗುರು ತಂಡದವರಿಂದ ಗೋವಿಗೆ ಹಸಿ ಹುಲ್ಲು & ಗೋವಿನ ಆಹಾರಗಳನ್ನು ನೀಲಾವರ ಗೋಶಾಲೆಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಶ್ರೀ ಕೃಷ್ಣ ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರು, ಅಭಿಯಾನದ ರೂವಾರಿ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ,
ಜೇಸಿಐ ಕೋಟ ಬ್ರೀಗೇಡಿಯರ್ ನ ಅಧ್ಯಕ್ಷ ಜೇಸಿ ಪ್ರದೀಪ್ ಶೆಟ್ಟಿ ,ಕಾರ್ಯದರ್ಶಿ ಪ್ರದೀಪ್ ಪೂಜಾರಿ, ಶೇಷಗಿರಿ ನಾಯಕ್, ಚೈತ್ರ ಕೋಟ, ವಿಘ್ನೇಶ್ ಕೋಟ, ಮಹೇಂದ್ರ, ಗಣೇಶ, ನಾಗೇಶ್, ಮನೋಜ್, ಜಿ. ಕೆ. ಫ್ರೆಂಡ್ಸ್ ಉಪ್ಲಾಡಿಯ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!