ಕರಾವಳಿ

ಸಾಲಿಗ್ರಾಮ ಮಂಟಪ ಹೋಟೆಲ್ ಸ್ಥಾಪಕ ಗೋಪಾಲ ಉಪಾಧ್ಯ ಇನ್ನಿಲ್ಲ

ಸಾಲಿಗ್ರಾಮ ಜೂ 19 : ಕರಾವಳಿಯ ಪ್ರಸಿದ್ಧ ಹೋಟೆಲ್   ಮಂಟಪ ಸ್ಥಾಪಕರಾದ ಮಂಟಪ ಗೋಪಾಲ ಉಪಾಧ್ಯಾಯರು(84) ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ಸಾಲಿಗ್ರಾಮ ರಾಷ್ಟ್ರೀಯ ಹೆದ್ದಾರಿಯ ತಾಗಿಕೊಂಡಿರುವ  ಮಂಟಪ ಹೋಟೆಲಿನ ಸಂಸ್ಥಾಪಕರಾದ ಇವರು ಅಪಾರ ಬಂಧು ಬಳಗ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!