ಕರಾವಳಿ

ಪ್ರಾಕೃತಿಕ ವಿಕೋಪ – ಪರಿಹಾರ ಧನದ ಚೆಕ್ ವಿತರಣೆ .!

ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಬ್ರಹ್ಮಾವರ ತಾಲೂಕಿನ 2 ಕುಟುಂಬಗಳಿಗೆ ಇಂದು ದಿನಾಂಕ 24-08-2021 ರಂದು ಬ್ರಹ್ಮಾವರ ಶಾಸಕರ ಕಚೇರಿಯಲ್ಲಿ ಒಟ್ಟು ರೂ. 1,16,844/- ಮೊತ್ತದ ಪರಿಹಾರ ಧನದ ಚೆಕ್ ಶಾಸಕ ಶ್ರೀ ಕೆ. ರಘುಪತಿ ಭಟ್ ವಿತರಿಸಿದರು.

ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮದ ಶಾಂತಿ ಪೂಜಾರ್ತಿ ಅವರಿಗೆ ರೂ. 75,000/-, ಸತೀಶ್ ಕುಮಾರ್ ಅವರಿಗೆ ರೂ. 41,844/- ಸೇರಿದಂತೆ ಒಟ್ಟು ರೂ. 1,16,844/- ಮೊತ್ತದ ಚೆಕ್ ಶಾಸಕ ಶ್ರೀ ಕೆ. ರಘುಪತಿ ಭಟ್ ರವರ ಶಿಫಾರಸಿನ ಮೇರೆಗೆ ಮಂಜೂರಾಗಿರುತ್ತದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!