ಕರಾವಳಿ

ಲಯನ್ಸ್ ಕ್ಲಬ್ ಕಲ್ಯಾಣಪುರ: ವಲಯ ಸಮ್ಮೇಳನ

ಉಡುಪಿ: ಲಯನ್ಸ್ ಕ್ಲಬ್ ಕಲ್ಯಾಣಪುರ ಇದರ ಆತಿಥ್ಯದಲ್ಲಿ ಪ್ರಾಂತ್ಯ IV ವಲಯ I ರ ವಲಯ ಸಮ್ಮೇಳನ ಅಮೃತ್ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆರೂಮ್ ಲೂಯಿಸ್ ವಹಿಸಿದ್ದರು. ವಲಯದ ಎಲ್ಲ ಕ್ಲಬ್ ಗಳ 3 ತಿಂಗಳ ಕಾರ್ಯಚಟುವಟಿಕೆಯ ವರದಿಯನ್ನು ಪದಾಧಿಕಾರಿಗಳು ಮಂಡಿಸಿದರು. ಮುಖ್ಯ ಅತಿಥಿ ವಲಯಾಧ್ಯಕ್ಷ ಗಣೇಶ್ ಮೇಸ್ತ ಉಪಸ್ಥಿತರಿದ್ದರು.

ಶುಭಾಶಂಸನೆಯನ್ನು ನೇರಿ ಕರ್ನೇಲಿಯೊ ೨ವಿಡಿಜಿ, ಮೊಹಮ್ಮದ್ ಹನೀಫ್, ರಾಜೀವ್ ಕೋಟ್ಯಾನ್, ರತ್ನಾಕರ್ ಶೆಟ್ಟಿ ನೆರವೇರಿಸಿದರು. ಭೂಮಿಕಾ ಪ್ರಾರ್ಥನೆ ನೆರವೇರಿಸಿದರು. ಟೊಲ್ಬರ್ಟ್ ವಂದಿಸಿದರು. ನಂದಕಿಶೋರ್ ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!