ರಾಷ್ಟ್ರೀಯ

ಉಕ್ರೇನ್ ನಿಂದ ಭಾರತೀಯರ ಏರ್ ಲಿಫ್ಟ್: ವಾಯುಪಡೆ ವಿಮಾನ ಬಳಕೆಗೆ ತೀರ್ಮಾನ

ನವದೆಹಲಿ: ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಭಾರತೀಯರ ತ್ವರಿತ ಏರ್ ಲಿಫ್ಟ್ ಖಾತರಿಪಡಿಸಲು ಕೇಂದ್ರ ಸರ್ಕಾರ ಇದೀಗ ವಾಯುಪಡೆ ವಿಮಾನ ಬಳಸಲು ತೀರ್ಮಾನಿಸಿದೆ.

ವಾಯುಪಡೆ ಬಳಿ ಇರುವ ದೊಡ್ಡದಾದ ಸಿ- 17 ವಿಮಾನಗಳ ಮೂಲಕ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ತೀರ್ಮಾನಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಸೂಚನೆ ನೀಡಿದ್ದಾರೆ.

ಸಿ- 17 ವಿಮಾನದ ಮೂಲಕ ಯುದ್ದ ಪೀಡಿತ ಉಕ್ರೇನ್ ಗೆ ಮಾನವೀಯ ನೆರವು ಪೂರೈಸಲು ಸಾಧ್ಯವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ

Related Articles

Leave a Reply

Your email address will not be published. Required fields are marked *

Back to top button
error: Content is protected !!