ಕರಾವಳಿ
ಉಡುಪಿ ಜಿಲ್ಲಾ ಫೈನಾನ್ಸ್ ಅಸೋಸಿಯೇಷನ್, ( ರೀ ) ಉಡುಪಿ ಇದರ ಮಹಾಸಭೆ

ಉಡುಪಿ ಜಿಲ್ಲೆ ಫೈನಾನ್ಸ್ ಅಸೋಸಿಯೇಷನ್( ರೀ) ಉಡುಪಿ ಇದರ ಮಹಾಸಭೆ ತಾರೀಕು 25-03-22 ರಂದು ಹೋಟೆಲ್ ವೇದಾಂತ್ ( ರಾಮಕೃಷ್ಣ) ಉಡುಪಿಯಲ್ಲಿ ಜರಗಿತು.
ಹಿಂದಿನ ಅಧ್ಯಕ್ಷರಾದ ದಿವಂಗತ ಎದ್ವರ್ಡ್ ಸುಮಿತ್ರ ರವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿ ಮುಂದಿನ ಎರಡು ವರ್ಷ ಅವಧಿಗೆ ಈ ಕೆಳಗಿನವರು ಆಯ್ಕೆಯಾಗಿರುತ್ತಾರೆ.
ಅಧ್ಯಕ್ಷರು : ರವಿರಾಜ್ ಆಚಾರ್ಯ ಅಲೆವೂರು
ಉಪಾಧ್ಯಕ್ಷರು : ಶಿರಿಯಾರ ವಾಸುದೇವ ಆಚಾರ್ಯ
ಕಾರ್ಯದರ್ಶಿ : ಸತೀಶ್ ಹೆಗಡೆ ಉಡುಪಿ
ಕೋಶಾಧಿಕಾರಿ : ನಂದಕುಮಾರ್ ಕಾರ್ಕಳ
ಉಡುಪಿ ಜಿಲ್ಲೆಯ ಎಲ್ಲಾ ಫೈನಾನ್ಸ್ ನವರು ಹಾಜರಿದ್ದರು ಕಾರ್ಯಕ್ರಮವನ್ನು ನಾಗರಾಜ ಉಪಾಧ್ಯಾಯ ನಿರ್ವಹಿಸಿದರು.