ಕರಾವಳಿ

ಉಡುಪಿ : ಮಾಜಿನಗರಸಭಾ ಸದಸ್ಯ ಬೈಲಕೆರೆ ಸುರೇಶ್ ಸೇರಿಗಾರ್ ನಿಧನ

ಉಡುಪಿ : ನಗರದ ಶ್ರೀಕೃಷ್ಣಮಠದ ಹಿಂಬದಿ ಬೈಲಕರೆಯ ನಿವಾಸಿ. ಕಾಂಗ್ರೆಸ್ ಪಕ್ಷದ ಸಕ್ರಿಯ ನಾಯಕರಾದ.ಉಡುಪಿ ನಗರಸಭೆಯ ಮಾಜಿ ಕಾಂಗ್ರೆಸ್ ಬೆಂಬಲಿತ ನಗರಸಭಾ ಸದಸ್ಯ ರುಆದ ಸುರೇಶ್ ಸೇರಿಗಾರ ಬೈಲಕೆರೆ (52,)ರವರು ಮೇ 22ರಂದು ರವಿವಾರ ಮಣಿಪಾಲ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು,

ಮೃತರು ಮಣಿಪಾಲ ಸಂಸ್ಥೆಯ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿ. ನಂತರ ದಿನಗಳಲ್ಲಿ ಖಾಸಗಿ ಬಸ್ ನಡೆಸಿಕೊಳ್ಳುತ್ತಿದ್ದರು. ಮೃತರಿಗೆ ಪತ್ನಿ ಒಂದು ಗಂಡು ಒಂದು ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಕಾಂಗ್ರೆಸ್ ಪಕ್ಷದ ತಳ ಮಟ್ಟದಕಾರ್ಯಕರ್ತ ಮಿತ್ರರನ್ನು
ಅಗಲಿದ್ದಾರೆ, ಮೃತರಿಗೆ ಮಾಜಿ ಶಾಸಕ ಯು.ಆರ್ ಸಭಾಪತಿ. ಜಯ ಶೆಟ್ಟಿ ಬನ್ನಂಜೆ ಗಣೇಶ್ ರಾಜ್ ಸರಳೇಬೆಟ್ಟು ಸಂತಾಪ ಸೂಚಿಸಿದ್ದಾರೆ, ನಾಳೆ ಬೆಳಿಗ್ಗೆ ಅಂತ್ಯಸಂಸ್ಕಾರ ನಡೆಯಲಿದೆ .

Related Articles

Leave a Reply

Your email address will not be published. Required fields are marked *

Back to top button
error: Content is protected !!