ಕರಾವಳಿ

105 ವರ್ಷದ ವೃದ್ಧೆಗೆ ಆಶ್ರಯ ನೀಡಿದ ಮಣಿಪಾಲದ ಹೊಸಬೆಳಕು ಆಶ್ರಮ.

ಉಡುಪಿ : ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ 105 ವರ್ಷದ ಅತಿ ಹಿರಿಯ ವೃದ್ಧೆಗೆ ಪೋಷಣೆ ಜವಾಬ್ದಾರಿ ಹೊತ್ತುಕೊಂಡು ಮಣಿಪಾಲದ ಹೊಸಬೆಳಕು ಆಶ್ರಮವು, ಆಶ್ರಯ ನೀಡಿ ಮಾನವೀಯತೆ ಮೆರೆದಿದೆ.

ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ವೃದ್ಧೆಯನ್ನು ಜಿಲ್ಲಾಸ್ಪತ್ರೆಯಿಂದ ಇಂದು ಬಿಡುಗಡೆಗೊಳಿಸಿ ಆಶ್ರಮಕ್ಕೆ ದಾಖಲುಪಡಿಸಿದರು. ಈ ಸಂದರ್ಭ ಆಶ್ರಮ ಸಂಚಾಲಕ ವಿನಯಚಂದ್ರ ಸಾಸ್ತಾನ ದಾಖಲು ಪ್ರಕ್ರಿಯೆ ನಡೆಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!