ಕರಾವಳಿ

ಪಾಂಗಾಳ ಚೂರಿ ಇರಿದು ಯುವಕನ ಬರ್ಬರ ಹತ್ಯೆ

ಕಟಪಾಡಿ : ಉಡುಪಿ ಜಿಲ್ಲೆಯ ಕಟಪಾಡಿ ಸಮೀಪದ ಪಾಂಗಾಳ ಪೇಟೆಯ ಹಳೆಯ ಬಾರ್ ಪಕ್ಕದಲ್ಲಿ ಯುವಕನ ಬರ್ಬರವಾಗಿ ಚೂರಿ ಇರಿದು ಹತ್ಯೆಯಾಗಿದೆ ಎಂದು ತಿಳಿದು ಬಂದಿದೆ.

ಕೊಲೆಯಾದ ವ್ಯಕ್ತಿ ಪಾಂಗಾಳ ನಿವಾಸಿ ಶರತ್ ಶೆಟ್ಟಿ ಎಂದು ತಿಳಿಯಲಾಗಿದೆ.

ಯಾರೂ ದುಷ್ಕರ್ಮಿಗಳು ಶರತ್ ಶೆಟ್ಟಿ ಎಂಬವರ ಎದೆಯ ಭಾಗಕ್ಕೆ ಚಾಕು ಹಾಕಿದ್ದಾರೆ ಎನ್ನಲಾಗಿದೆ. ಅಲ್ಲಿಯ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಾಲಿಸಿದ್ದಾರೆ.ಆದರೆ ಶರತ್ ಶೆಟ್ಟಿ ಮೃತಪಟ್ಟದ್ದಾರೆ ಎನ್ನಲಾಗಿದೆ.

ಈ ಘಟನೆ ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸರು ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!