ಕರಾವಳಿ

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.), ಬೆಂಗಳೂರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಜಿಲ್ಲಾ ಘಟಕ, ದಕ್ಷಿಣ ಕನ್ನಡ.

ಗೂಗಲ್‌ ಮೀಟ್ನಲ್ಲ

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ೧೪ ಉಪನ್ಯಾಸ ಮಾಲಿಕೆ…
Saturday, 28 Aug • 5:00 – 6:00 pm
Google Meet joining info
Video call link: https://meet.google.com/iua-xeyd-bxx

ಅಂತರ್ಜಾಲ ಆಧಾರಿತ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ.

೨೦೨೧ ಅಗಸ್ಟ್ ೨೮, ಶನಿವಾರ ಸಂಜೆ ೦೫-೦೦ ಗಂಟೆಗೆ

ಉಪನ್ಯಾಸ ಮಾಲಿಕೆ – ೧೪

ವಿಷಯ : “ ದೈನಂದಿನ ಜೀವನದಲ್ಲಿ ಸುಭಾಷಿತಗಳ ಮೌಲ್ಯಗಳು “

ಪ್ರಾಸ್ತಾವಿಕ ನುಡಿ : ಶ್ರೀ ರಾಮಕೃಷ್ಣ ಶಿರೂರು. ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಸಂಚಾಲಕರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.), ಬೆಂಗಳೂರು.

ಉದ್ಘಾಟನೆ : ಶ್ರೀ ಕೊಟ್ರೇಶ್ ಎಸ್. ಉಪ್ಪಾರ್, ಸಂಸ್ಥಾಪಕ ಅಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.), ಬೆಂಗಳೂರು.

ವಿಶೇಷ ಉಪನ್ಯಾಸ : ಸಿ ಎ ಎಸ್ .ಎಸ್ . ನಾಯಕ್
ನಿಕಟಪೂರ್ವ ಅಧ್ಯಕ್ಷರು, ಐಸಿಎಐ , ಮಂಗಳೂರು.
ಜಿಲ್ಲಾ ಗೌರವಾಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ದಕ್ಷಿಣ ಕನ್ನಡ.

ಸಂವಾದ

೧. ಶ್ರೀಮತಿ ಭಾರತಿ ನಲವಡೆ,
ಜಿಲ್ಲಾ ಕಾರ್ಯದರ್ಶಿ
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಉತ್ತರ ಕನ್ನಡ.

೨. ಶ್ರೀ ಎಸ್. ಎಚ್. ಶಫಿಉಲ್ಲ (ಕುಟೀಶ)
ಜಿಲ್ಲಾ ಕಾರ್ಯದರ್ಶಿ
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಚಿತ್ರದುರ್ಗ.

ಅಧ್ಯಕ್ಷತೆ : ಡಾ. ಸುರೇಶ್ ನೆಗಳಗುಳಿ  ಜಿಲ್ಲಾಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ದಕ್ಷಿಣ ಕನ್ನಡ ಜಿಲ್ಲೆ.

ಕಾರ್ಯಕ್ರಮ ನಿರ್ವಹಣೆ

ಶ್ರೀಮತಿ ಶಾಲಿನಿ ರುದ್ರಮುನಿ, ರಾಜ್ಯ ಉಪಾಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.), ಬೆಂಗಳೂರು.

ನಿರೂಪಣೆ : ಕುಮಾರಿ ಚಂದನಾ ಕೆ.ಎಸ್, ಜಿಲ್ಲಾ ಕಾರ್ಯದರ್ಶಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ದಕ್ಷಿಣ ಕನ್ನಡ ಜಿಲ್ಲೆ.

ಪ್ರಾರ್ಥನೆ : ಶ್ರೀಮತಿ ಪರಿಮಳ ಮಹೇಶ್(ಜೀವಪರಿ), ಜಿಲ್ಲಾ ಮಹಿಳಾ ಉಪಾಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ದಕ್ಷಿಣ ಕನ್ನಡ ಜಿಲ್ಲೆ.

ಸ್ವಾಗತ : ಶ್ರೀ ಜಯಾನಂದ ಪೆರಾಜೆ, ತಾಲ್ಲೂಕು ಅಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಬಂಟ್ವಾಳ, ದಕ್ಷಿಣ ಕನ್ನಡ ಜಿಲ್ಲೆ.

ವಂದನಾರ್ಪಣೆ : ಶ್ರೀ ರೇಮಂಡ್ ಡಿ. ಕುನ್ಹ ತಾಕೊಡೆ, ಗೌರವ ಸಲಹೆಗಾರರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ದಕ್ಷಿಣ ಕನ್ನಡ ಜಿಲ್ಲೆ.

ಸರ್ವರಿಗೂ ಸ್ವಾಗತ ಬಯಸುವವರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇಂದ್ರ ಘಟಕದ ಸರ್ವ ಪದಾಧಿಕಾರಿಗಳು

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker